Wednesday, 16 December 2020

ಕುಂದಾನಗರಿಯೇ...😍

ಅನುಭವ ತುಂಬಿರೋ ಮನಸ್ಸಿನ ಭಾವನೇ..

ನಾ ಹಾಡುವೇ...ನಾ ಹಾಡುವೇ..

ಕುಂದಾನಗರಿಯೇ..ಕುಂದಾನಗರಿಯೇ..ಕುಂದಾನಗರಿಯೇ..


ಕುಂದಾನಗರಿ ಬಗ್ಗೆ ಹೇಳಲು ನಾ ಹಾಡುತೀರುವೇನು..

ನನಗೆ ವಂಚನೆ ಮಾಡಿಕೊಳ್ಳದೇ ನಾ ಹಾಡುತೀರುವೇನೂ, ಕುಂದಾನಗರಿ ಬಗ್ಗೆ ನಾ ಹೇಳಲು ನಾ ಹಾಡುತ್ತೀರುವೇನು,

ನನಗೆ ವಂಚನೆ ಮಾಡಿಕೊಳ್ಳದೇ ನಾ ಹಾಡುತ್ತೀರುವೇನೂ..

ಹೇಳುವೆ ನಾನಿನ್ನು ಹಾ ಭಾವನೆಗಳನು,

ಕುಂದಾನಗರಿಯೇ...ಕುಂದಾನಗರಿಯೇ...


ಕೇಳಿ ನೀವು ನನ್ನ ಹಾಡನು,

ಭಾವನೆಗಳ ತುಂಬಿ ನಾ ಹಾಡುತಿರುವೇನು,

ಕೇಳಿ ನೀವು ನನ್ನ ಹಾಡನ್ನು, ಭಾವನೆಗಳ ತುಂಬಿ ನಾ ಹಾಡುತೀರುವೇನು..


ಚೆನ್ನಮ್ಮ, ರಾಯಣ್ಣ ಹೆಸರು ಕೇಳಲು

ಕೆಚ್ಚದಿ ನಾ ಹಾಡುತೀರುವೇನು ಆ ಹಾಡನ್ನು..

ಅವರ ನೆನೆಯುವೆ, ನೆನೆದು ಹಾಡುವೆ.

ಕುಂದಾನಗರಿಯೇ.. ಕುಂದಾನಗರಿಯೇ...


ಅನುಭವ ತುಂಬಿರೋ ಮನಸ್ಸಿನ ಭಾವನೆ

ನಾ ಹಾಡುವೆ...ನಾ ಹಾಡುವೆ...


ಭಾವನೆಗಳ ನದಿಯು ಹರಿಯುವ ಸಮಯ, 

ಭಕ್ತಿಯಿಂದ ಹಾಡಿ, ನಾ ಎಲ್ಲ ಮರೆಯುವೆ....


ಕನಸನು ಕಂಡೆ, ಕನ್ನಡಿಗರು ಒಂದೆ.

ನಗು ಮೊಗದಿ ನಾ ಕನ್ನಡಿಗ ಎಂದೇ,

ಕನ್ನಡ ಎಂದು ಈ ಜಗದಲಿ ಸಾಯಬಾರದು,

ಕನ್ನಡಿಗರಿಗೂ ಕಿಚ್ಚಿದೆ, ತಿಳಿಯಿರಿ ನೀವಿನ್ನು...

ಕುಂದಾನಗರಿಯೇ... ಕುಂದಾನಗರಿಯೇ...


ಅನುಭವ ತುಂಬಿರೋ, ಮನಸಿನ ಭಾವನೆ, ನಾ ಹಾಡುವೆ..ನಾ ಹಾಡುವೆ....🇮🇳🇮🇳🙏🏼


*ಸಾಹಿತ್ಯ..ಮಂಜುನಾಥ ಗದಗಿನ*

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...